10 ಸಾವಿರಕ್ಕೂ ಹೆಚ್ಚು ಅನಾಥ ಶವಗಳ ಸಂಸ್ಕಾರ ಮಾಡಿದ ಆಯೂಬ್ ಅಹ್ಮದ್ಗೆ ದಸರಾದಲ್ಲಿ ಸನ್ಮಾನದ ಗೌರವ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೊತ್ಸವದ ಉದ್ಘಾಟನಾ ಸಮಾರಂಭದಲ್ಲಿ ಈ ಬಾರಿ 6 ಮಂದಿ ಕೊರೋನಾ ವಾರಿಯರ್ಸ್ ಗಳನ ಸನ್ಮಾನಿಸಲಾಗುತ್ತಿದೆ. ಈ ಆರು ಮಂದಿಯಲ್ಲಿ ಮೈಸೂರಿನ ಆಯೂಬ್ ಅಹ್ಮದ್ ಅವರ ಬಗ್ಗೆ ಒಂದಷ್ಟು ಮಾಹಿತಿ. ಕಳೆದ ಇಪ್ಪತ್ತೊಂದು ವರ್ಷಗಳಿಂದ ಸಾವಿರಾರು ಅನಾಥ ಶವಗಳನ್ನು ಸಾಗಿಸಿ ಅಂತ್ಯಸಂಸ್ಕಾರ ಮಾಡಿರುವ ಆಯೂಬ್ ಅಹ್ಮದ್ ಅವರನ್ನು, ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿದೆ. 40 ವರ್ಷ ವಯಸ್ಸಿನ ಆಯೂಬ್ ಜಾತಿ – ಧರ್ಮದ ಹಂಗಿಲ್ಲದೇ ಕಳೆದ 21 ವರ್ಷಗಳಿಂದ […]
10 ಸಾವಿರಕ್ಕೂ ಹೆಚ್ಚು ಅನಾಥ ಶವಗಳ ಸಂಸ್ಕಾರ ಮಾಡಿದ ಆಯೂಬ್ ಅಹ್ಮದ್ಗೆ ದಸರಾದಲ್ಲಿ ಸನ್ಮಾನದ ಗೌರವ Read More »