ದೇಶದ ಬೆನ್ನೆಲುಬು ರೈತ. ಆಧುನಿಕ ರೀತಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಲಾಭಗಳಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ನೀಡಲು ದಸರಾ ಮಹೋತ್ಸವದ ಅಂಗವಾಗಿ ರೈತ ದಸರಾ ವನ್ನು ಆಯೋಜಿಸಲಾಗಿದೆ. ಬನ್ನಿ ಎಲ್ಲರೂ ಜೊತೆಗೂಡಿ ರೈತ ದಸರಾದಲ್ಲಿ ಭಾಗವಹಿಸೋಣ.
ರೈತ ದಸರಾ
Facebook
Twitter
Pinterest
WhatsApp