india

Google is committed to complying with local laws: Pichai amid new IT rules in India

Google is committed to complying with local laws and engages constructively with governments as they scrutinise and adopt regulatory frameworks to keep pace with the fast-evolving technology landscape, its CEO Sundar Pichai said. “As a company, we’re very clear about the values of a free and open internet…and we engage constructively with regulators around the

Google is committed to complying with local laws: Pichai amid new IT rules in India Read More »

Govt Steps in to Expedite Approval for Covaxin as the Indigenous Vaccine

As the US and Europe will reopen soon, the government is trying to ensure that those vaccinated with Covaxin, particularly students are not denied entry by the countries. India’s indigenous Covid vaccine Covaxin may have proven adequate efficacy but its endorsement from the WHO remains a cause of concern for the government. The concern for

Govt Steps in to Expedite Approval for Covaxin as the Indigenous Vaccine Read More »

ರಷ್ಯಾ, ಅಮೆರಿಕಾ, ಚೀನಾ ಸಾಲಿಗೆ ಭಾರತ: ಈಗ ಬಾಹ್ಯಾಕಾಶದಲ್ಲೂ ನಾವು ಪವರ್​ಫುಲ್ ..!

ನವದೆಹಲಿ: ಭಾರತ ಇಂದು ಇದೇ ಮೊದಲ ಬಾರಿಗೆ ಲೋ ಆರ್ಬಿಟ್​ ಲೈವ್​ ಸ್ಯಾಟಲೈಟ್​​ ಹೊಡೆದುಹಾಕಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದೆ. ಈವರೆಗೆ ವಿಶ್ವದ ಘಟಾನುಘಟಿ ರಾಷ್ಟ್ರಗಳಾದ ಅಮೆರಿಕಾ, ರಷ್ಯಾ ಮತ್ತು ಚೀನಾ ಮಾತ್ರ ಮಾಡಿದ್ದ ಈ ಸಾಧನೆಯನ್ನು ಈಗ ಭಾರತ ಕೂಡ ಮಾಡಿದ್ದು, ಬಾಹ್ಯಾಕಾಶ ಶಕ್ತಿಯ ಇಲೈಟ್​​ ಕ್ಲಬ್​​ಗೆ ಸೇರಿಕೊಂಡಿದೆ. ಈಗ ಭಾರತ ನೆಲ, ನೀರು ಹಾಗೂ ಆಕಾಶದಲ್ಲಿ ಮಾತ್ರವಲ್ಲ, ಬಾಹ್ಯಾಕಾಶದಲ್ಲೂ ಹೋರಾಟ ನಡೆಸುವ ಸಾಮರ್ಥ್ಯ ಪಡೆದಿದ್ದು, ದೇಶವನ್ನು ಮತ್ತಷ್ಟು ಬಲಪಡಿಸಿದೆ ಎಂದು ಮೋದಿ ಹೇಳಿದ್ದಾರೆ.

ರಷ್ಯಾ, ಅಮೆರಿಕಾ, ಚೀನಾ ಸಾಲಿಗೆ ಭಾರತ: ಈಗ ಬಾಹ್ಯಾಕಾಶದಲ್ಲೂ ನಾವು ಪವರ್​ಫುಲ್ ..! Read More »

ಭಾರತ ತಂಡ ಮಲ್ಲಕಂಬ ವಿಶ್ವ ಚಾಂಪಿಯನ್

ಮುಂಬೈ: ಭಾರತ ಮಲ್ಲಕಂಬ ತಂಡ, ಭಾನುವಾರ ಮುಕ್ತಾಯಗೊಂಡ ಮೊದಲ ಮಲ್ಲಕಂಬ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದೆ. ಸೆಂಟ್ರಲ್ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನಡೆದ ಕೂಟದಲ್ಲಿ 15 ದೇಶಗಳಿಂದ ತಂಡಗಳು ಸ್ಪರ್ಧಿಸಿದ್ದವು. ತಂಡ ಚಾಂಪಿಯನ್​ಷಿಪ್ ವಿಭಾಗದಲ್ಲಿ 244.73 ಅಂಕ ಪಡೆದ ಭಾರತ ಚಾಂಪಿಯನ್​ಪಟ್ಟ ಅಲಂಕರಿಸಿದರೆ, 44.45 ಅಂಕ ಪಡೆದ ಸಿಂಗಾಪುರ ಹಾಗೂ 30.22 ಅಂಕ ಪಡೆದ ಮಲೇಷ್ಯಾ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದವು. ಕರ್ನಾಟಕದ ಮೂಡುಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವೀರಭದ್ರ ಮುದೋಳ್ 6

ಭಾರತ ತಂಡ ಮಲ್ಲಕಂಬ ವಿಶ್ವ ಚಾಂಪಿಯನ್ Read More »

71 ವರ್ಷಗಳ ಕಾಯುವಿಕೆ ಅಂತ್ಯ ಆಸ್ಟ್ರೇಲಿಯಾ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ

71 ವರ್ಷಗಳ ಕಾಯುವಿಕೆ ಅಂತ್ಯ: ಆಸ್ಟ್ರೇಲಿಯಾ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ

ಸಿಡ್ನಿ: ಸಿಡ್ನಿಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡ್ರಾ ದಲ್ಲಿ ಅಂತ್ಯಗೊಂಡಿದ್ದು, ಟೀಂ ಇಂಡಿಯಾ 2-1 ಅಂರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಮಳೆಯ ಕಾರಣ ಇಂದು 5ನೇ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಇದರೊಂದಿಗೆ 4 ಪಂದ್ಯಗಳ ಈ ಸರಣಿಯನ್ನು ಭಾರತ 2-1ರಿಂದ ಗೆದ್ದುಕೊಂಡಿದೆ. ಈ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಟೀಂಇಂಡಿಯಾ ಬರೋಬ್ಬರಿ 7 ದಶಕಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ

71 ವರ್ಷಗಳ ಕಾಯುವಿಕೆ ಅಂತ್ಯ: ಆಸ್ಟ್ರೇಲಿಯಾ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ Read More »

Scroll to Top